¡Sorpréndeme!

Tauktae ಚಂಡಮಾರುತದ ಹೊಡೆತಕ್ಕೆ ಮೀನುಗಾರ ಕುಟುಂಬಗಳು ತತ್ತರ | Oneindia Kannada

2021-05-17 1 Dailymotion

ಕರಾವಳಿಯಲ್ಲಿ ತೌಕ್ತೆ ಚಂಡಮಾರುತದಿಂದ ಜನ ಜೀವನವನ್ನೇ ತಿರುವು-ಮುರುವು ಮಾಡಿದೆ. ಉಡುಪಿ ಜಿಲ್ಲೆಯ ಮರವಂತೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಮೀನುಗಾರರು ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಾ ದುಸ್ಥಿತಿಗೆ ತಲುಪಿದ್ದಾರೆ.

Tauktae Cyclone: How Udupi Fishers Facing Problems From Sea Erosion.